ಈ ವಾರ ತೆರೆಗೆ ‘ಕೆಂಡಸಂಪಿಗೆ
Posted date: 08 Tue, Sep 2015 – 08:29:48 AM

ಪರಿಮಳ ಫ಼ಿಲಂ ಫ಼್ಯಾಕ್ಟರಿ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಕೆಂಡಸಂಪಿಗೆ (ಪಾರ್ಟ್ ೨ ಗಿಣಿಮರಿ ಕೇಸ್) ಚಿತ್ರ ಈ ವಾರ  ರಾಜ್ಯಾದ್ಯಂತ ಬಿದುಗಡೆಯಾಗುತ್ತಿದೆ.
ಸುರೇಂದ್ರನಾಥ್ ಅವರು ಕಥೆ ಬರೆದಿರುವ ಈ ಚಿತ್ರವನ್ನು ಸೂರಿ ನಿರ್ದೇಶಿಸಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸುರೇಂದ್ರನಾಥ್, ಸೂರಿ ಹಾಗೂ ರಾಜೇಶ್ ನಟರಂಗ ಬರೆದಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶನ, ಸತ್ಯ ಹೆಗ್ಡೆ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ ಹಾಗೂ ಶಶಿಧರ್ ಅಡಪ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಬರೆದಿದ್ದಾರೆ. ವಿಕ್ಕಿ, ಮಾನ್ವಿತ, ರಾಜೇಶ್ ನಟರಂಗ, ಶೀತಲ್ ಶೆಟ್ಟಿ, ಚಂದ್ರಿಕ, ಪ್ರಕಾಶ್ ಬೆಳವಾಡಿ, ಚಂದ್ರಶೇಖರ್, ನಾರಾಯಣಸ್ವಾಮಿ, ಕಿಶೋರ್ ನಿಟ್ಟೂರು  ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed